tag:blogger.com,1999:blog-5355400587468753863.post8838652306863751453..comments2023-09-21T14:12:13.283+05:30Comments on ಹೊಸಮನೆ: ಕಾವ್ಯಾರ್ಥ..ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.comBlogger5125tag:blogger.com,1999:blog-5355400587468753863.post-47645854875144069842012-08-08T11:28:40.907+05:302012-08-08T11:28:40.907+05:30nanage hEgO haage nimagoo aalasya aavarisideye?nanage hEgO haage nimagoo aalasya aavarisideye?g.mruthyunjayahttps://www.blogger.com/profile/14576828385329821270noreply@blogger.comtag:blogger.com,1999:blog-5355400587468753863.post-49015320697846278082012-02-27T12:33:29.197+05:302012-02-27T12:33:29.197+05:30ಯಾವುದೇ ಸಂವಹನ ಮಾಧ್ಯಮದ ಸಾರ್ಥಕತೆ , ಹೇಳುವವ ಏನನ್ನ ಹೇಳಲಿ...ಯಾವುದೇ ಸಂವಹನ ಮಾಧ್ಯಮದ ಸಾರ್ಥಕತೆ , ಹೇಳುವವ ಏನನ್ನ ಹೇಳಲಿಕ್ಕೆ ಬಯಸುತ್ತಿದ್ದಾನೋ ಅದೇ ಸಂದೇಶ ಕೇಳುಗನಿಗೆ ಅರ್ಥವಾದಾಗ ಮಾತ್ರ ಅಲ್ಲವೇ ??.ಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-5355400587468753863.post-24214511786176552622012-01-21T15:04:51.703+05:302012-01-21T15:04:51.703+05:30ತುಂಬಾ ಅರ್ಥಪೂರ್ಣ ಮತ್ತೆ ಉಪಯುಕ್ತವಾಗಿದೆ ಸರ್. ಇನ್ನೂ ಹೆಚ...ತುಂಬಾ ಅರ್ಥಪೂರ್ಣ ಮತ್ತೆ ಉಪಯುಕ್ತವಾಗಿದೆ ಸರ್. ಇನ್ನೂ ಹೆಚ್ಚಾಗಿ ಬರೆಯಬೇಕು ಎನ್ನುವುದೊಂದು ಪ್ರಾರ್ಥನೆ.<br /><br />ನಿಮಗೆ ಬಿಡುವಾದಲ್ಲಿ ನನ್ನ ಬ್ಲಾಗ್ ಗೂ ಭೇಟಿಕೊಡಿ.<br />http://bhavakirana.blogspot.com/ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5355400587468753863.post-54324736058608479092012-01-17T13:49:05.703+05:302012-01-17T13:49:05.703+05:30ಹಿರಿಯರೆ,
ಆಸಕ್ತಿ ಹುಟ್ಟಿಸುವ ಲೇಖನ.
ನೀವು ಕೇಳಿದ ಮಾತುಗಳ...ಹಿರಿಯರೆ,<br />ಆಸಕ್ತಿ ಹುಟ್ಟಿಸುವ ಲೇಖನ. <br />ನೀವು ಕೇಳಿದ ಮಾತುಗಳು ನಮ್ಮ ಪೀಳಿಗೆಯಲ್ಲೂ ಗಟ್ಟಿಯಾಗೇ ಕೇಳಿಬಂತು. <br />ನಮ್ಮ ಕಾಲದಲ್ಲಿ "ನವ್ಯ" ಹೋಗಿ ಬರಿಯ ಕಾವ್ಯ ಕವಿತೆಗೇ ಈ ಕಾಂಟೆಕ್ಸ್ಟ್ (ಅರ್ಥವಾಗದ್ದು ಎಂಬುದು) ಬಂದು ಬಿಟ್ಟಿದೆ. <br />ಎಲ್ಲ ಹಳೆಯ,ಹಿರಿಯ ಕಾವ್ಯ ಕವಿತೆಗಳ ಜೊತೆಗೆ ಇತ್ತೀಚಿನವರೆಗಿನ ಕಾವ್ಯ,ಕವಿತೆ,ಸಾಹಿತ್ಯ ಎಲ್ಲವನ್ನೂ ಇಷ್ಟಪಟ್ಟು ಓದುವ ನನಗೆ, ಈ ಓದಿನಿಂದ ಹುಟ್ಟುವ ಭಾವೋತ್ಕರ್ಷ, ಹೊಸ ಹೊಸ ಆಲೋಚನೆಗಳ ಬಗ್ಗೆಯೇ ಒಲವು. ಯಾವುದೇ ಪಂಥ,ಶೈಲಿ,ಇದ್ದರೂ ಕವಿತೆಯೊಂದರ ಅಂತಃಸತ್ವಕ್ಕೆ ಒಂದು ಕಿಂಡಿ ದೊರಕುವಾಗ ತುಂಬ ಹಿಗ್ಗಾಗಿ ಬಿಡುತ್ತದೆ. <br />ನನ್ನ ಕೆಲವು ಲಹರಿಗಳನ್ನ ಅಕ್ಷರಕ್ಕಿಳಿಸುವಾಗ ನಾನು ಆರಿಸಿಕೊಂಡು ರೂಪಕಗಳನ್ನೇ ಹೆಣೆದಿದ್ದಿದೆ. ನನ್ನ ಉದ್ದೇಶ ನನ್ನ ಒಳಗುದಿಗೊಂದು ದಾರಿ ಮತ್ತು ತೀರಾ ವಾಚ್ಯವಾಗದೆ ಹೀಗಿರಬಹುದು ಎಂದು ಸೂಚಿಸುವ ಸನ್ನಿವೇಶ. ಆ ಕ್ಷಣದಲ್ಲಿ ನನ್ನ ತಟ್ಟಿ ಹಾಯುವ ಆಲೋಚನೆಗಳನ್ನ ಅಕ್ಷರವಾಗಿಸುವ ತುಡಿತವು ಮುಂದೆ ಹಾಗಿರುವುದೋ ಇಲ್ಲವೋ ಗೊತ್ತಿರುವ ಆಲೋಚನೆಯೂ ಇದಕ್ಕೆ ಕಾರಣವಿರಬಹುದು. <br /><br />ಇಲ್ಲೊಂದೆರಡು ಕವಿಸಾಲು ನಿಮ್ಮ ಅವಗಾಹನೆಗಾಗಿ :<br />ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಕಂಡ ನೋಟ ಸಮುದ್ರದಂಥ ಪ್ರಾಣಿ (ಕೆ-ಎಸ್.ನ - ಮಿತಿ ಮತ್ತು ಅರಿವನ್ನು ಚಿತ್ರಿಸಿದ ಸೊಗಸು)<br />ಸೂಜಿ ಹಿಂದ ದಾರಧಾಂಗ, ಕೊಳ್ಳದೊಳಗ ಜಾರಿಧಾಂಗ...( ಬೇಂದ್ರೆ - ಒಂದ ಬಾರಿ ನನ್ನಾ ನೋಡಿ..- ಹಂಬಲದ ಸೆಳೆತಕ್ಕೆ)<br />ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ.. ( ನಿಸಾರ ಅಹ್ಮದ್ - ಮತ್ತದೇ ಬೇಸರ - ಹೊಲಕ್ಕೆ ದಾಳಿಯಿಡುವ ಆನೆಗಳ ಹಿಂಡಿನ ರೂಪಕ)<br />ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ, ಏನೊ ತೀಡಲು ಎಲ್ಲೋ ತಾಗಲು.. (ಅಡಿಗರು - ಮೋಹನ ಮುರಲೀ - ಹುದುಗಿಕೊಂಡೇ ಇರುವ ಕಾಳ್ಗಿಚ್ಚಿನ ರೂಪಕದ ಸೊಗಸು)<br /><br />ಬರೆಯಿರಿ ಇನ್ನಷ್ಟು. ಓದಲಿಕ್ಕೆ ಹಿತವಾಗುತ್ತದೆ.<br /><br />ಪ್ರೀತಿಯಿಂದ<br />ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5355400587468753863.post-46883896336326077022012-01-16T12:09:53.223+05:302012-01-16T12:09:53.223+05:30ಮೃತ್ಯುಂಜಯರೆ,
(೧)ದೀರ್ಘ ತೆರಪಿನ ನಂತರ ನೀವು ಬರೆದಿದ್ದೀರಿ...ಮೃತ್ಯುಂಜಯರೆ,<br />(೧)ದೀರ್ಘ ತೆರಪಿನ ನಂತರ ನೀವು ಬರೆದಿದ್ದೀರಿ. ನಿಮ್ಮ ಲೇಖನಗಳನ್ನು ಓದಲು ಕಾತರಿಸುತ್ತಿದ್ದ ನನಗೆ ಇದು ಸಂತೋಷದ ಮೊದಲ ಕಾರಣ.<br />(೨)ಒಂದು ಅರ್ಥಪೂರ್ಣ ಲೇಖನವನ್ನು ಓದುತ್ತಿರುವದು ಸಂತೋಷಕ್ಕೆ ಎರಡನೆಯ ಕಾರಣ.<br />(೩)ದೇವನೂರು ಮಹಾದೇವರು ನಿಮ್ಮ ಕ್ಲಾಸ್ಮೇಟ್ ಎಂದು ತಿಳಿಯಿತು.<br />(೪)ತಿಳಿಯದಂತೆ ಯಾರಾದರೂ ಬರೆದರೆ, ನನಗೆ ಅನಿಸುವಂತೆ ಅದಕ್ಕೆ ಒಂದು ಕಾರಣ ಹೀಗಿದ್ದೀತು: <br />ತಾನು ಬರೆದದ್ದು simplistic ಆಗುವದು ಯಾವುದೇ ಲೇಖಕನಿಗೆ ಬೇಸರದ ವಿಷಯ. ಅದನ್ನು ನಿವಾರಿಸಲು ಆತ ಸಂಕೀರ್ಣ ಶೈಲಿಯನ್ನು ಬಳಸುತ್ತಿರಬಹುದು!sunaathhttps://www.blogger.com/profile/13386371953472087631noreply@blogger.com